ಯಾದಗಿರಿ ರೈತ ಆತ್ಮಹತ್ಯೆ: ಕೈಕೊಟ್ಟ ಮಳೆ, ಕಣ್ಮುಂದೆ ಒಣಗಿ ನಿಂತ 50 ಎಕರೆ ಬೆಳೆ..! ಸಾವಿನ ಹಾದಿ ಹಿಡಿದ ರೈತ

ಯಾದಗಿರಿ

ಯಾದಗಿರಿ: ಕೈಕೊಟ್ಟ ಮಳೆ, 50 ಎಕರೆ ಬೆಳೆ ಒಣಗಿ ನಿಂತಾಗ ಸಾಲ ಬಾಧೆಗೆ ಸಿಲುಕಿದ ರೈತ ಜೀವ ಕಳೆದುಕೊಂಡ ಯಾದಗಿರಿ (ಸೆ. 8): ಒಂದು ಕಡೆ ಬ್ಯಾಂಕ್ ಮತ್ತು ಕೈಗಡ ಸಾಲ, ಇನ್ನೊಂದು ಕಡೆ ಮುಂಗಾರು ಮಳೆ ಕೈಕೊಟ್ಟು ಹೊಲದಲ್ಲಿ ಬೆಳೆದ ಬೆಳೆ ಕಣ್ಣೆದುರೇ ಒಣಗಿ ನಿಂತಿರುವುದು. ಈ ಎರಡು ಭಾರವನ್ನೂ ಹೊತ್ತು ನಿಲ್ಲಲಾಗದೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಂಡಂಗೇರಾ (ಬಿ) ಗ್ರಾಮದ ರೈತ ಮಲ್ಲಪ್ಪ ಆಲೂರು (41) ದುಡುಕಿನ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ. … Read more

ಬಿಪಿಎಲ್ ರೇಷನ್ ಕಾರ್ಡ್ ಇ-ಕೆವೈಸಿ ಪ್ರಾರಂಭ! ಯಾವ ದಾಖಲೆಗಳು ಬೇಕು.? ಇಲ್ಲಿದೆ ಮಾಹಿತಿ | BPL Ration Card E-Kyc

BPL Ration Card E-Kyc

BPL Ration Card E-Kyc: ಬಿಪಿಎಲ್ ರೇಷನ್ ಕಾರ್ಡ್ ಇ-ಕೆವೈಸಿ 2026 – ರಾಜ್ಯಾದ್ಯಂತ ಪ್ರಕ್ರಿಯೆ ಆರಂಭ, ಸರ್ವರ್ ಸಮಸ್ಯೆಯಿಂದ ಅಂಗಡಿ-ಗ್ರಾಹಕರಿಗೆ ಸಂಕಷ್ಟ ಕರ್ನಾಟಕದ ಬಿಪಿಎಲ್ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಆರಂಭವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ನೀಡಿದ ನಂತರ ಕೆಲವೆಡೆ ಮಂಗಳವಾರದಿಂದ ಕೆಲಸ ನಡೆಯುತ್ತಿದೆ. ಆದರೆ ಸರ್ವರ್ ನಿಧಾನ ಮತ್ತು ಪದೇಪದೆ ಸ್ಥಗಿತಗೊಳ್ಳುವುದರಿಂದ ಪಡಿತರ ವಿತರಣೆ ಮತ್ತು ನೋಂದಣಿ ಎರಡೂ ಕುಂಠಿತವಾಗಿದೆ. ಒಂದು ಕುಟುಂಬದಲ್ಲಿ ಮೂರರಿಂದ ಐದು ಸದಸ್ಯರಿದ್ದಾರೆ. … Read more

ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ: ಸರ್ವರ್ ಸಮಸ್ಯೆಯಿಂದ ಕೂಲಿ ಕಳೆದುಕೊಳ್ಳುತ್ತಿರುವ ಕಾರ್ಮಿಕರು

ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ

ನ್ಯಾಯಬೆಲೆ ಅಂಗಡಿ ಸರ್ವರ್ ಸಮಸ್ಯೆ: ಆಗಸ್ಟ್–ಸೆಪ್ಟೆಂಬರ್ ಎರಡು ತಿಂಗಳ ಪಡಿತರಕ್ಕೆ ಎರಡು ಬಾರಿ ಹೆಬ್ಬೆಟ್ಟು – ಜನರು ಕೂಲಿ ಕಳೆದುಕೊಂಡು ಸಾಲಿನಲ್ಲಿ ಗುಂಡ್ಲುಪೇಟೆ / ಬೆಂಗಳೂರು: ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಮತ್ತು ಸ್ಲೋ ನೆಟ್‌ವರ್ಕ್‌ನಿಂದ ಪಡಿತರ ವಿತರಣೆ ಕುಂಠಿತವಾಗಿದೆ. ಹೆಬ್ಬೆಟ್ಟು ಒತ್ತಿ ‘ಓಕೆ’ ಬಂದ ಮೇಲೆ ಮಾತ್ರ ಅಕ್ಕಿ–ಧಾನ್ಯ ಸಿಗುವ ವ್ಯವಸ್ಥೆಯಲ್ಲಿ ಸರ್ವರ್ ಸಿಗದಿದ್ದರೆ ಜನರು ಗಂಟೆಗಟ್ಟಲೆ ನಿಂತು ಮನೆಗೆ ಖಾಲಿ ಕೈಯಲ್ಲಿ ಹಿಂತಿರುಗುತ್ತಿದ್ದಾರೆ.   ಈ ತಿಂಗಳು ಸಂಕಷ್ಟ ಇನ್ನೂ ಹೆಚ್ಚಾಗಿದೆ. ಕೇಂದ್ರ … Read more

ಬರಪೀಡಿತ ತಾಲೂಕುಗಳಿಗೆ ಪರಿಹಾರ ಯಾವಾಗ? ಡಿಸಿಎಂ ಜಿ. ಪರಮೇಶ್ವರ್ ಮಹತ್ವದ ಮಾಹಿತಿ

ಪರಿಹಾರ

102 ತಾಲೂಕುಗಳಲ್ಲಿ ಬರ ಪರಿಸ್ಥಿತಿ: ಆಗಸ್ಟ್ ಅಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ – ಡಿಸಿಎಂ ಜಿ. ಪರಮೇಶ್ವರ್ | ಬರ ಪರಿಹಾರ ಬೆಂಗಳೂರು: ರಾಜ್ಯದಲ್ಲಿ ಮಾನದಂಡಗಳ ಪ್ರಕಾರ ಈಗ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ ತಿಂಗಳ ಕೊನೆಯೊಳಗೆ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ, “ಕೇಂದ್ರ ಸರ್ಕಾರದ ಬರ ಘೋಷಣೆ ನಿಯಮಗಳ … Read more

Onion Price: ಕತ್ತರಿಸುವ ಮೊದಲೇ ಕಣ್ಣೀರು: ಈರುಳ್ಳಿ ದರ ಭಾರೀ ಏರಿಕೆ

ಈರುಳ್ಳಿ

ಈರುಳ್ಳಿ ಬೆಲೆ ದಿಢೀರ್ ಏರಿಕೆ: ಕತ್ತರಿಸುವ ಮೊದಲೇ ಗ್ರಾಹಕರ ಕಣ್ಣೀರು | Onion Price ಬೆಂಗಳೂರು, ಆಗಸ್ಟ್ 24: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮದ ವಾತಾವರಣ ಮನೆಮನೆಗಳಲ್ಲಿ ತುಂಬಿದೆ. ಆದರೆ ಅಡುಗೆಮನೆಯ ಅವಿಭಾಜ್ಯ ಅಂಗವಾದ ಈರುಳ್ಳಿಯ ಬೆಲೆ ದಿಢೀರ್ ಏರಿಕೆಯಾಗಿ ಸಾಮಾನ್ಯ ಗೃಹಿಣಿಯರಿಗೆ ಶಾಕ್ ನೀಡಿದೆ. ಕತ್ತರಿಸುವ ಮೊದಲೇ ದರ ಕೇಳಿ ಕಣ್ಣೀರು ಬರುವಂತಾಗಿದೆ ಎಂಬುದು ಇಂದಿನ ಮಾರುಕಟ್ಟೆಯ ನೈಜ ಚಿತ್ರಣ.   ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ 60 ರಿಂದ 75 … Read more

ಯಾದಗಿರಿ: ಎರಡು ತಿಂಗಳ ಪಡಿತರ ಪಡೆಯಲು ಎರಡು ಬಾರಿ ಹೆಬ್ಬೆಟ್ಟು! ಸರ್ವರ್ ಕೈಕೊಟ್ಟು ಗ್ರಾಹಕರಿಗೆ ಸಂಕಷ್ಟ

ಪಡಿತರ ವಿತರಣೆ

ಯಾದಗಿರಿ: ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ; ಗ್ರಾಹಕರಿಗೆ ಗಂಟೆಗಟ್ಟಲೆ ಕಾಯುವಂತಾಗಿದೆ ಯಾದಗಿರಿ ಜಿಲ್ಲೆಯ ವಡಿಗೇರ ತಾಲ್ಲೂಕಿನ ಕಾಡಮಗೇರ ಬಿ ಗ್ರಾಮ ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಪಡಿತರ ಪಡೆಯಲು ಬಂದ ಗ್ರಾಹಕರು ಮತ್ತು ವಿತರಣಾ ಕೇಂದ್ರ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯದ ಕೆಲಸ ಬಿಟ್ಟು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.   ಸರ್ವರ್ ಸಮಸ್ಯೆಯಿಂದ ಉಂಟಾದ ತೊಂದರೆ ವಡಿಗೇರ ತಾಲ್ಲೂಕಿನಲ್ಲಿ ಸುಮಾರು 80ರಿಂದ 117 ಪಡಿತರ ವಿತರಣಾ ಕೇಂದ್ರಗಳಿವೆ. … Read more

ಬೀದರ್: ಬರಘೋಷಣೆ, ಸಾಲಮನ್ನಾ ಮತ್ತು ಎಕರೆಗೆ ₹50 ಸಾವಿರ ಪರಿಹಾರಕ್ಕಾಗಿ ರೈತರ ರಸ್ತೆ ತಡೆ

ಬರಘೋಷಣೆ

ಬೀದರ್: ಬರಘೋಷಣೆ, ಸಾಲಮನ್ನಾ ಮತ್ತು ಎಕರೆಗೆ ₹50 ಸಾವಿರ ಪರಿಹಾರಕ್ಕಾಗಿ ರೈತರ ರಸ್ತೆ ತಡೆ ಬೀದರ್ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವುದು, ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ನಡೆಸಿವೆ. ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ನೂರಾರು ರೈತರು ಭಾಗವಹಿಸಿ ಬೀದರ್-ಭಾಲ್ಕಿ ಮತ್ತು ಬೀದರ್-ಹುಮನಾಬಾದ್ ಹೆದ್ದಾರಿಗಳನ್ನು … Read more

ಕಾಡಮಗೇರ: ನಲ್ಲಿ ಸಂಪರ್ಕವಿದೆ, ನೀರು ಮಾತ್ರ ಬರುತ್ತಿಲ್ಲ! ಕಾಡಮಗೇರ ಗ್ರಾಮಸ್ಥರ ಆಕ್ರೋಶ

ಕಾಡಮಗೇರ

ಕಾಡಮಗೇರ (ಬಿ) ಗ್ರಾಮದಲ್ಲಿ 10 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ: ಜಲಜೀವನ್ ಮಿಷನ್ ನಲ್ಲಿ ಇದ್ದರೂ ನೀರು ಮಾತ್ರ ಇಲ್ಲ! ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ವ್ಯಾಪ್ತಿಯ ಕಾಡಮಗೇರ (ಬಿ) ಗ್ರಾಮದಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದರೂ, ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಯೋಜನೆಯ ಉದ್ದೇಶವೇ ಪ್ರಶ್ನಿಸುವಂತಾಗಿದೆ. ಗ್ರಾಮದ ನೀರು ಪೂರೈಕೆಗೆ ಸಂಬಂಧಿಸಿದ ಮೋಟರ್ ಕಳೆದ 10 ದಿನಗಳಿಂದ ಕೆಟ್ಟುಹೋಗಿದ್ದು, … Read more

ಯಾದಗಿರಿ: ಯಾದಗಿರಿಯಲ್ಲಿ ₹3.95 ಕೋಟಿ ವೆಚ್ಚದ ರಸ್ತೆ 3 ತಿಂಗಳಲ್ಲೇ ಹಾಳು! ಕಳಪೆ ಕಾಮಗಾರಿ ಆರೋಪ

ಯಾದಗಿರಿ

ಯಾದಗಿರಿ: ₹3.95 ಕೋಟಿ ವೆಚ್ಚದ ರಸ್ತೆ ಮೂರು ತಿಂಗಳಲ್ಲೇ ಹಾಳು – ಕಳಪೆ ಕಾಮಗಾರಿ ಆರೋಪ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದಲ್ಲಿ ನಿರ್ಮಿಸಲಾದ ರಸ್ತೆ ಕಾಮಗಾರಿ ಪೂರ್ಣಗೊಂಡ ಕೇವಲ ಮೂರು ತಿಂಗಳಲ್ಲೇ ಹದಗೆಟ್ಟಿದೆ. ರೂ. 3.95 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಡಾಂಬರ್ ಕಿತ್ತುಹೋಗಿ, ಜಲ್ಲಿಕಲ್ಲುಗಳು ಮೇಲೆದ್ದು ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಈ ಬಗ್ಗೆ ಸ್ಥಳೀಯ ಸಂಘಟನೆ ಕಳಪೆ ಕಾಮಗಾರಿ ಆರೋಪ ಮಾಡಿ ತಕ್ಷಣ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದೆ. ಯಾದಗಿರಿ ತಾಲೂಕಿನ ಎಸ್‌ಎಚ್-22ರಿಂದ ಪಾಡಪಲ್ಲಿ … Read more

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?

ಉದ್ಯೋಗ ಖಾತ್ರಿ

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್‌ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.   ಆಧಾರ್ ಆಧಾರಿತ ಫೇಸ್‌ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more