ಬಿಪಿಎಲ್ ರೇಷನ್ ಕಾರ್ಡ್ ಇ-ಕೆವೈಸಿ ಪ್ರಾರಂಭ! ಯಾವ ದಾಖಲೆಗಳು ಬೇಕು.? ಇಲ್ಲಿದೆ ಮಾಹಿತಿ | BPL Ration Card E-Kyc

BPL Ration Card E-Kyc

BPL Ration Card E-Kyc: ಬಿಪಿಎಲ್ ರೇಷನ್ ಕಾರ್ಡ್ ಇ-ಕೆವೈಸಿ 2026 – ರಾಜ್ಯಾದ್ಯಂತ ಪ್ರಕ್ರಿಯೆ ಆರಂಭ, ಸರ್ವರ್ ಸಮಸ್ಯೆಯಿಂದ ಅಂಗಡಿ-ಗ್ರಾಹಕರಿಗೆ ಸಂಕಷ್ಟ ಕರ್ನಾಟಕದ ಬಿಪಿಎಲ್ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಆರಂಭವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ನೀಡಿದ ನಂತರ ಕೆಲವೆಡೆ ಮಂಗಳವಾರದಿಂದ ಕೆಲಸ ನಡೆಯುತ್ತಿದೆ. ಆದರೆ ಸರ್ವರ್ ನಿಧಾನ ಮತ್ತು ಪದೇಪದೆ ಸ್ಥಗಿತಗೊಳ್ಳುವುದರಿಂದ ಪಡಿತರ ವಿತರಣೆ ಮತ್ತು ನೋಂದಣಿ ಎರಡೂ ಕುಂಠಿತವಾಗಿದೆ. ಒಂದು ಕುಟುಂಬದಲ್ಲಿ ಮೂರರಿಂದ ಐದು ಸದಸ್ಯರಿದ್ದಾರೆ. … Read more

ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ: ಸರ್ವರ್ ಸಮಸ್ಯೆಯಿಂದ ಕೂಲಿ ಕಳೆದುಕೊಳ್ಳುತ್ತಿರುವ ಕಾರ್ಮಿಕರು

ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ

ನ್ಯಾಯಬೆಲೆ ಅಂಗಡಿ ಸರ್ವರ್ ಸಮಸ್ಯೆ: ಆಗಸ್ಟ್–ಸೆಪ್ಟೆಂಬರ್ ಎರಡು ತಿಂಗಳ ಪಡಿತರಕ್ಕೆ ಎರಡು ಬಾರಿ ಹೆಬ್ಬೆಟ್ಟು – ಜನರು ಕೂಲಿ ಕಳೆದುಕೊಂಡು ಸಾಲಿನಲ್ಲಿ ಗುಂಡ್ಲುಪೇಟೆ / ಬೆಂಗಳೂರು: ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಮತ್ತು ಸ್ಲೋ ನೆಟ್‌ವರ್ಕ್‌ನಿಂದ ಪಡಿತರ ವಿತರಣೆ ಕುಂಠಿತವಾಗಿದೆ. ಹೆಬ್ಬೆಟ್ಟು ಒತ್ತಿ ‘ಓಕೆ’ ಬಂದ ಮೇಲೆ ಮಾತ್ರ ಅಕ್ಕಿ–ಧಾನ್ಯ ಸಿಗುವ ವ್ಯವಸ್ಥೆಯಲ್ಲಿ ಸರ್ವರ್ ಸಿಗದಿದ್ದರೆ ಜನರು ಗಂಟೆಗಟ್ಟಲೆ ನಿಂತು ಮನೆಗೆ ಖಾಲಿ ಕೈಯಲ್ಲಿ ಹಿಂತಿರುಗುತ್ತಿದ್ದಾರೆ.   ಈ ತಿಂಗಳು ಸಂಕಷ್ಟ ಇನ್ನೂ ಹೆಚ್ಚಾಗಿದೆ. ಕೇಂದ್ರ … Read more

ಪಡಿತರ: ಆಗಸ್ಟ್‌ನಲ್ಲೇ ಎರಡು ತಿಂಗಳ ಪಡಿತರ ವಿತರಣೆ – ಕರ್ನಾಟಕ ಸರ್ಕಾರದ ಕ್ರಮ | ಅಕ್ಕಿ

ಅಕ್ಕಿ

ಪಡಿತರ: ಆಗಸ್ಟ್‌ನಲ್ಲೇ ಎರಡು ತಿಂಗಳ ಪಡಿತರ ವಿತರಣೆ – ಕರ್ನಾಟಕ ಸರ್ಕಾರದ ಕ್ರಮ | ಅಕ್ಕಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಆಗಸ್ಟ್‌ನಲ್ಲೇ ಹಂಚಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದರನ್ವಯ ಕರ್ನಾಟಕ ಸರ್ಕಾರ ಕ್ರಮ ವಹಿಸಿದೆ. ಈ ಹಿಂದೆ ಮೇ ತಿಂಗಳಲ್ಲಿ ಮೇ ಮತ್ತು ಜೂನ್ ಪಡಿತರವನ್ನು ಒಟ್ಟಿಗೆ ವಿತರಿಸಿದಂತೆ ಈಗಲೂ ಎರಡು ತಿಂಗಳ ಪಡಿತರವನ್ನು ಆಗಸ್ಟ್‌ನಲ್ಲಿ ನೀಡಲಾಗುತ್ತಿದೆ.   ಆಹಾರ ಇಲಾಖೆ ಆಯುಕ್ತರು ಎಲ್ಲಾ … Read more