ಸ್ವಂತ ಮನೆ ಇಲ್ಲದ ಬಡ ಕುಟುಂಬಗಳಿಗೆ ಉಚಿತ ಸೈಟ್ – ಉಚಿತ ಮನೆ ಪಡೆಯಲು ಅರ್ಜಿ ಪ್ರಾರಂಭ! ಆಶ್ರಯ ವಸತಿ ಯೋಜನೆ

ಆಶ್ರಯ ವಸತಿ ಯೋಜನೆ

ಬೀದರ್‌ನಲ್ಲಿ ಆಶ್ರಯ ನಿವೇಶನ: ಸೆಪ್ಟೆಂಬರ್ 10ರೊಳಗೆ ಅರ್ಜಿ ಸಲ್ಲಿಸಿ, ನಿವೇಶನ ರಹಿತ ಬಡ ಕುಟುಂಬಗಳಿಗೆ ಉಚಿತ ಸೈಟ್ | ಆಶ್ರಯ ವಸತಿ ಯೋಜನೆ ಬೀದರ್ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಂತ ನಿವೇಶನವಿಲ್ಲದ ಬಡ ಕುಟುಂಬಗಳಿಗೆ ಸಿಹಿ ಸುದ್ದಿ ಬಂದಿದೆ. ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಉಚಿತ ನಿವೇಶನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಂದಾಯ ಇಲಾಖೆಯ ಮೂಲಕ ಲಭ್ಯವಿರುವ … Read more

Onion Price: ಕತ್ತರಿಸುವ ಮೊದಲೇ ಕಣ್ಣೀರು: ಈರುಳ್ಳಿ ದರ ಭಾರೀ ಏರಿಕೆ

ಈರುಳ್ಳಿ

ಈರುಳ್ಳಿ ಬೆಲೆ ದಿಢೀರ್ ಏರಿಕೆ: ಕತ್ತರಿಸುವ ಮೊದಲೇ ಗ್ರಾಹಕರ ಕಣ್ಣೀರು | Onion Price ಬೆಂಗಳೂರು, ಆಗಸ್ಟ್ 24: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮದ ವಾತಾವರಣ ಮನೆಮನೆಗಳಲ್ಲಿ ತುಂಬಿದೆ. ಆದರೆ ಅಡುಗೆಮನೆಯ ಅವಿಭಾಜ್ಯ ಅಂಗವಾದ ಈರುಳ್ಳಿಯ ಬೆಲೆ ದಿಢೀರ್ ಏರಿಕೆಯಾಗಿ ಸಾಮಾನ್ಯ ಗೃಹಿಣಿಯರಿಗೆ ಶಾಕ್ ನೀಡಿದೆ. ಕತ್ತರಿಸುವ ಮೊದಲೇ ದರ ಕೇಳಿ ಕಣ್ಣೀರು ಬರುವಂತಾಗಿದೆ ಎಂಬುದು ಇಂದಿನ ಮಾರುಕಟ್ಟೆಯ ನೈಜ ಚಿತ್ರಣ.   ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ 60 ರಿಂದ 75 … Read more

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?

ಉದ್ಯೋಗ ಖಾತ್ರಿ

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್‌ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.   ಆಧಾರ್ ಆಧಾರಿತ ಫೇಸ್‌ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more

Gold Loan ಪಡೆದವರಿಗೆ ಶಾಕ್! ಬ್ಯಾಂಕ್ ಲಾಕರ್‌ನಿಂದ ₹91 ಲಕ್ಷ ಮೌಲ್ಯದ ಚಿನ್ನ ನಾಪತ್ತೆ

Gold Loan

Gold Loan: ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಗ್ ಶಾಕ್! ಮಹಬೂಬಾಬಾದ್‌ನ ಇಂಡಿಯನ್ ಬ್ಯಾಂಕ್‌ನಲ್ಲಿ ₹90 ಲಕ್ಷ ಮೌಲ್ಯದ ಆಭರಣ ಮಾಯ ಮಹಬೂಬಾಬಾದ್ ನಗರದ ಮಧ್ಯಭಾಗದಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ಆಭರಣಗಳು ಕಣ್ಮರೆಯಾಗಿರುವ ಘಟನೆ ಜನರನ್ನು ಆಘಾತಗೊಳಿಸಿದೆ. ಸುಮಾರು 22 ಗ್ರಾಹಕರ ಸುಮಾರು 700 ಗ್ರಾಂ ಚಿನ್ನದ ಆಭರಣಗಳು ಮಾಯವಾಗಿವೆ. ಇದರ ಮೌಲ್ಯ ಸುಮಾರು 90 ರಿಂದ 91 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬ್ಯಾಂಕ್ ನೌಕರರೇ ಈ ಕೃತ್ಯಕ್ಕೆ ಸಂಬಂಧ ಹೊಂದಿರುವುದು … Read more

Pension Cancel: 15 ಲಕ್ಷಕ್ಕಿಂತ ಹೆಚ್ಚು ಜನರ ವೃದ್ಯಾಪ್ಯ ವೇತನ ರದ್ದು! ನಿಮ್ಮ ಪಿಂಚಣಿ ರದ್ದಾಗಿದೆ ಚೆಕ್ ಮಾಡಿ

Pension Cancel

Pension Cancel: ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ದೊಡ್ಡ ಶುದ್ಧೀಕರಣ! 15.99 ಲಕ್ಷ ವೃದ್ಧರ ಪಿಂಚಣಿ ತಾತ್ಕಾಲಿಕ ರದ್ದು ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರ ಆರ್ಥಿಕ ಆಸರೆಯಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಭಾರೀ ಶುದ್ಧೀಕರಣ ನಡೆದಿದೆ. ಸರ್ಕಾರ ನಡೆಸಿದ ವ್ಯಾಪಕ ಪರಿಶೀಲನೆಯಲ್ಲಿ ಸುಮಾರು 15.99 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರಿಂದ ಲಕ್ಷಾಂತರ ವೃದ್ಧರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಕಂದಾಯ ಇಲಾಖೆಯು ರಾಜ್ಯದಾದ್ಯಂತ ಮನೆಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ಮೃತ … Read more