ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?

ಉದ್ಯೋಗ ಖಾತ್ರಿ

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್‌ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.   ಆಧಾರ್ ಆಧಾರಿತ ಫೇಸ್‌ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more

ಯಾದಗಿರಿ ಗ್ರಾಮಗಳ ಸಮಸ್ಯೆಗೆ ಸ್ಪಂದಿಸದ ಆಡಳಿತ: ಪ್ರತಿಭಟನೆಯ ಎಚ್ಚರಿಕೆ ನೀಡಿದ ರೈತ ಸಂಘ

ಯಾದಗಿರಿ

ಯಾದಗಿರಿ: ಮುಡಬುಳ ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆ; ರೈತ ಸಂಘದಿಂದ ಒಂದು ವಾರದೊಳಗೆ ಪರಿಹಾರಕ್ಕೆ ಎಚ್ಚರಿಕೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮುಡಬುಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆಗಳು ಹದಗೆಟ್ಟು ಮಳೆ ನೀರು ಮತ್ತು ಕೊಳಚೆ ನೀರು ನಿಂತುಹೋಗುವುದರಿಂದ ರೈತರು, ಮಹಿಳೆಯರು ಮತ್ತು ಮಕ್ಕಳು ದಿನನಿತ್ಯದ ಸಂಚಾರದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿ ತಕ್ಷಣ ನಿವಾರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ … Read more

ಶಹಾಪುರ: ಗ್ಯಾಸ್‌ ಸಿಲಿಂಡ‌ರ್ ವಿತರಣೆ ವಿಳಂಬ ವಿರುದ್ಧ ಧರಣಿ

ಶಹಾಪುರ

ಶಹಾಪುರ: ಶಹಾಪುರದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ವಿಳಂಬ! ಜೆಡಿಎಸ್ ಮುಖಂಡರಿಂದ ಧರಣಿ ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಖಾಸಗಿ ಗ್ಯಾಸ್ ಏಜೆನ್ಸಿ ಸಮರ್ಪಕವಾಗಿ ಅಡುಗೆ ಸಿಲಿಂಡರ್ ವಿತರಿಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಮಹ್ಮದ್ ಇಸ್ಮಾಯಿಲ್ ಗುರುವಾರ ಅಂಗಡಿ ಎದುರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರು ಸಹ ಈ ಸಮಸ್ಯೆಯನ್ನು ಎತ್ತಿ ಹಿಡಿದು ಬೆಂಬಲ ಸೂಚಿಸಿದ್ದಾರೆ.   ಮಹ್ಮದ್ ಇಸ್ಮಾಯಿಲ್ ಅವರು ಹೇಳುವಂತೆ, ನಿಗದಿತ ಕಾಲಕ್ಕೆ ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡಿ ಅದರ ಓಟಿಪಿ … Read more