Pension Cancel: 15 ಲಕ್ಷಕ್ಕಿಂತ ಹೆಚ್ಚು ಜನರ ವೃದ್ಯಾಪ್ಯ ವೇತನ ರದ್ದು! ನಿಮ್ಮ ಪಿಂಚಣಿ ರದ್ದಾಗಿದೆ ಚೆಕ್ ಮಾಡಿ

Pension Cancel

Pension Cancel: ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ದೊಡ್ಡ ಶುದ್ಧೀಕರಣ! 15.99 ಲಕ್ಷ ವೃದ್ಧರ ಪಿಂಚಣಿ ತಾತ್ಕಾಲಿಕ ರದ್ದು ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರ ಆರ್ಥಿಕ ಆಸರೆಯಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಭಾರೀ ಶುದ್ಧೀಕರಣ ನಡೆದಿದೆ. ಸರ್ಕಾರ ನಡೆಸಿದ ವ್ಯಾಪಕ ಪರಿಶೀಲನೆಯಲ್ಲಿ ಸುಮಾರು 15.99 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರಿಂದ ಲಕ್ಷಾಂತರ ವೃದ್ಧರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಕಂದಾಯ ಇಲಾಖೆಯು ರಾಜ್ಯದಾದ್ಯಂತ ಮನೆಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ಮೃತ … Read more

ಆಹಾರ ವಾಹಿನಿ ಯೋಜನೆ: ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದ ₹3 ಲಕ್ಷ ಉಚಿತ ಸಹಾಯಧನ – ಸಂಪೂರ್ಣ ಮಾಹಿತಿ

ಆಹಾರ ವಾಹಿನಿ ಯೋಜನೆ

ಆಹಾರ ವಾಹಿನಿ ಯೋಜನೆ: ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದ ₹3 ಲಕ್ಷ ಉಚಿತ ಸಹಾಯಧನ – ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರವು ಯುವಕರಲ್ಲಿ ಸ್ವಯಂತ ಉದ್ಯಮಶೀಲತೆಯನ್ನು ಬೆಳೆಸಲು ಮತ್ತೊಂದು ಆಕರ್ಷಕ ಯೋಜನೆಯನ್ನು ಜಾರಿಗೆ ತಂದಿದೆ. ಆಹಾರ ವಾಹಿನಿ ಯೋಜನೆ ಮೂಲಕ ಮೊಬೈಲ್ ಕ್ಯಾಂಟೀನ್ ಅಥವಾ ಆಹಾರ ಕಿಯೋಸ್ಕ್ ಆರಂಭಿಸುವವರಿಗೆ ₹3 ಲಕ್ಷ ವರೆಗೆ ನೇರ ಸಹಾಯಧನ ನೀಡಲಾಗುತ್ತಿದೆ. ಇದು ವಿವಿಧ ಸಮುದಾಯಗಳ ಯುವಕರಿಗೆ ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸುವ ಅವಕಾಶ ಕಲ್ಪಿಸುತ್ತಿದೆ. ಯೋಜನೆಯನ್ನು ಒಕ್ಕಲಿಗ, ವೀರಶೈವ ಲಿಂಗಾಯತ, … Read more