ಸಂಧ್ಯಾ ಸುರಕ್ಷಾ ಯೋಜನೆ: ಸರ್ಕಾರದಿಂದ ₹1,200 ಪಿಂಚಣಿ – ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?

ಸಂಧ್ಯಾ ಸುರಕ್ಷಾ ಯೋಜನೆ

ಸಂಧ್ಯಾ ಸುರಕ್ಷಾ ಯೋಜನೆ: 65 ವರ್ಷ ಮೇಲ್ಪಟ್ಟ ಹಿರಿಯರಿಗೆ ₹1,200 ಮಾಸಿಕ ಪಿಂಚಣಿ; ಅರ್ಜಿ ಸಲ್ಲಿಕೆ ಹೇಗೆ? ಬೆಂಗಳೂರು: ವೃದ್ಧಾಪ್ಯದಲ್ಲಿ ಆದಾಯದ ಮೂಲ ಕಡಿಮೆಯಾಗುವ ಸಂದರ್ಭದಲ್ಲೂ ಜೀವನದ ಅಗತ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ನೆರವಾಗುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,200 ಪಿಂಚಣಿ ನೀಡಲಾಗುತ್ತದೆ. ಪಿಂಚಣಿ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಇದೆ.   2007ರಿಂದ … Read more

ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ಪಿಂಚಣಿ, ಅಂಗವಿಕಲ ವೇತನ: ಅರ್ಹರಿಗೆ ಸರ್ಕಾರದಿಂದ ಬಿಗ್ ರಿಲೀಫ್

ಸಂಧ್ಯಾ ಸುರಕ್ಷಾ

ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿ ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ಬಿಗ್ ರಿಲೀಫ್: ವಾರ್ಷಿಕ ಆದಾಯ ಮಿತಿ ₹32,000ರಿಂದ ₹1.20 ಲಕ್ಷಕ್ಕೆ ಹೆಚ್ಚಳ ಬೆಂಗಳೂರು (ಆ.21): ಕರ್ನಾಟಕ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿಗೆ ದೊಡ್ಡ ಸುದ್ದಿ ನೀಡಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳ ವಾರ್ಷಿಕ ಆದಾಯ ಮಿತಿಯನ್ನು ₹32,000ರಿಂದ ₹1.20 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರದಿಂದ ಲಕ್ಷಾಂತರ ಅರ್ಹ … Read more

ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ನಿಂತಿದೆಯಾ? ತಕ್ಷಣ ಈ ದಾಖಲೆಗಳನ್ನು ಸಲ್ಲಿಸಿ

ಪಿಂಚಣಿ

ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ನಿಂತಿದೆಯಾ? ತಕ್ಷಣ ಈ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಸಾಮಾಜಿಕ ಭದ್ರತಾ ಪಿಂಚಣಿ ನಿಂತಿದೆಯಾ? 17.97 ಲಕ್ಷ ಫಲಾನುಭವಿಗಳಿಗೆ ನೋಟಿಸ್ – 30 ದಿನದಲ್ಲಿ ದಾಖಲೆ ನೀಡದಿದ್ದರೆ ರದ್ದು ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಹಿರಿಯರು, ವಿಧವೆಯರು ಮತ್ತು ಅಂಗವಿಕಲರಿಗೆ ಸರ್ಕಾರ ದೊಡ್ಡ ಎಚ್ಚರಿಕೆ ನೀಡಿದೆ. ಸುಳ್ಳು ದಾಖಲೆಗಳ ಮೂಲಕ ಸರ್ಕಾರಿ ಹಣ ದುರುಪಯೋಗವಾಗದಂತೆ ತಡೆಯುವ ಉದ್ದೇಶದಿಂದ 17.97 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ … Read more

Pension Status Check: ಪಿಂಚಣಿ ಹಣ ಜಮಾ ಆರಂಭ! ವೃದ್ಧರು, ವಿಧವೆಯರು, ಅಂಗವಿಕಲರು ನಿಮ್ಮ ಖಾತೆ ಹೀಗೆ ಪರಿಶೀಲಿಸಿ

Pension Status Check

Pension Status Check: ಕರ್ನಾಟಕ ಪಿಂಚಣಿ ಸ್ಟೇಟಸ್ ಚೆಕ್! ಕೆಲವು ಜಿಲ್ಲೆಗಳಲ್ಲಿ ಹಣ ಜಮಾ, ನಿಮ್ಮ ಖಾತೆ ಪರಿಶೀಲಿಸಿ ಕರ್ನಾಟಕ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಡೆಯುತ್ತಿದ್ದಾರೆ. ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಪಿಂಚಣಿ ಮೊತ್ತ ಜಮಾ ಆಗಲು ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಿದೆ. ಉಳಿದ ಜಿಲ್ಲೆಗಳಲ್ಲೂ … Read more

Karnataka Pension Scheme: 18.45 ಲಕ್ಷ ಜನರ ಪಿಂಚಣಿ ತಾತ್ಕಾಲಿಕ ತಡೆ, ಅರ್ಹರು ಹಣ ಮರುಪಡೆಯಲು ಏನು ಮಾಡಬೇಕು?

Karnataka Pension Scheme

Karnataka Pension Scheme: 18.45 ಲಕ್ಷ ಜನರ ಪಿಂಚಣಿ ತಾತ್ಕಾಲಿಕ ತಡೆ, ಅರ್ಹರು ಹಣ ಮರುಪಡೆಯಲು ಏನು ಮಾಡಬೇಕು? ಕರ್ನಾಟಕದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಅಪ್ಡೇಟ್ ಬಂದಿದೆ. ರಾಜ್ಯದ ಪಿಂಚಣಿ ಪಟ್ಟಿಯಲ್ಲಿ ಅನರ್ಹರು ಸೇರಿರುವ ಶಂಕೆಯ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 18.45 ಲಕ್ಷ ಜನರ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ ಇದು … Read more

Pension Cancel: 15 ಲಕ್ಷಕ್ಕಿಂತ ಹೆಚ್ಚು ಜನರ ವೃದ್ಯಾಪ್ಯ ವೇತನ ರದ್ದು! ನಿಮ್ಮ ಪಿಂಚಣಿ ರದ್ದಾಗಿದೆ ಚೆಕ್ ಮಾಡಿ

Pension Cancel

Pension Cancel: ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ದೊಡ್ಡ ಶುದ್ಧೀಕರಣ! 15.99 ಲಕ್ಷ ವೃದ್ಧರ ಪಿಂಚಣಿ ತಾತ್ಕಾಲಿಕ ರದ್ದು ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರ ಆರ್ಥಿಕ ಆಸರೆಯಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಭಾರೀ ಶುದ್ಧೀಕರಣ ನಡೆದಿದೆ. ಸರ್ಕಾರ ನಡೆಸಿದ ವ್ಯಾಪಕ ಪರಿಶೀಲನೆಯಲ್ಲಿ ಸುಮಾರು 15.99 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರಿಂದ ಲಕ್ಷಾಂತರ ವೃದ್ಧರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಕಂದಾಯ ಇಲಾಖೆಯು ರಾಜ್ಯದಾದ್ಯಂತ ಮನೆಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ಮೃತ … Read more