Karnataka Pension Scheme: 18.45 ಲಕ್ಷ ಜನರ ಪಿಂಚಣಿ ತಾತ್ಕಾಲಿಕ ತಡೆ, ಅರ್ಹರು ಹಣ ಮರುಪಡೆಯಲು ಏನು ಮಾಡಬೇಕು?

Karnataka Pension Scheme

Karnataka Pension Scheme: 18.45 ಲಕ್ಷ ಜನರ ಪಿಂಚಣಿ ತಾತ್ಕಾಲಿಕ ತಡೆ, ಅರ್ಹರು ಹಣ ಮರುಪಡೆಯಲು ಏನು ಮಾಡಬೇಕು? ಕರ್ನಾಟಕದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಅಪ್ಡೇಟ್ ಬಂದಿದೆ. ರಾಜ್ಯದ ಪಿಂಚಣಿ ಪಟ್ಟಿಯಲ್ಲಿ ಅನರ್ಹರು ಸೇರಿರುವ ಶಂಕೆಯ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 18.45 ಲಕ್ಷ ಜನರ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ ಇದು … Read more

Pension Cancel: 15 ಲಕ್ಷಕ್ಕಿಂತ ಹೆಚ್ಚು ಜನರ ವೃದ್ಯಾಪ್ಯ ವೇತನ ರದ್ದು! ನಿಮ್ಮ ಪಿಂಚಣಿ ರದ್ದಾಗಿದೆ ಚೆಕ್ ಮಾಡಿ

Pension Cancel

Pension Cancel: ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ದೊಡ್ಡ ಶುದ್ಧೀಕರಣ! 15.99 ಲಕ್ಷ ವೃದ್ಧರ ಪಿಂಚಣಿ ತಾತ್ಕಾಲಿಕ ರದ್ದು ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರ ಆರ್ಥಿಕ ಆಸರೆಯಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಭಾರೀ ಶುದ್ಧೀಕರಣ ನಡೆದಿದೆ. ಸರ್ಕಾರ ನಡೆಸಿದ ವ್ಯಾಪಕ ಪರಿಶೀಲನೆಯಲ್ಲಿ ಸುಮಾರು 15.99 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರಿಂದ ಲಕ್ಷಾಂತರ ವೃದ್ಧರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಕಂದಾಯ ಇಲಾಖೆಯು ರಾಜ್ಯದಾದ್ಯಂತ ಮನೆಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ಮೃತ … Read more