ಬೀದರ್: ಬರಘೋಷಣೆ, ಸಾಲಮನ್ನಾ ಮತ್ತು ಎಕರೆಗೆ ₹50 ಸಾವಿರ ಪರಿಹಾರಕ್ಕಾಗಿ ರೈತರ ರಸ್ತೆ ತಡೆ

ಬರಘೋಷಣೆ

ಬೀದರ್: ಬರಘೋಷಣೆ, ಸಾಲಮನ್ನಾ ಮತ್ತು ಎಕರೆಗೆ ₹50 ಸಾವಿರ ಪರಿಹಾರಕ್ಕಾಗಿ ರೈತರ ರಸ್ತೆ ತಡೆ ಬೀದರ್ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವುದು, ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ನಡೆಸಿವೆ. ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ನೂರಾರು ರೈತರು ಭಾಗವಹಿಸಿ ಬೀದರ್-ಭಾಲ್ಕಿ ಮತ್ತು ಬೀದರ್-ಹುಮನಾಬಾದ್ ಹೆದ್ದಾರಿಗಳನ್ನು … Read more

ಔರಾದ್ ತಾಲೂಕಿನ ಬಲ್ಲೂರ ಗ್ರಾಮ: ಕೊಳವೆ ಬಾವಿ ದುರಸ್ತಿ ಆಗ್ರಹ – ಕುಡಿಯುವ ನೀರಿನ ಸಮಸ್ಯೆ ತೀವ್ರ

ಔರಾದ್ ತಾಲೂಕಿನ ಬಲ್ಲೂರ ಗ್ರಾಮ

ಔರಾದ್ ತಾಲೂಕಿನ ಬಲ್ಲೂರ ಗ್ರಾಮ: ಕೊಳವೆ ಬಾವಿ ದುರಸ್ತಿ ಆಗ್ರಹ, ಕುಡಿಯುವ ನೀರಿನ ಸಮಸ್ಯೆ ತೀವ್ರ ಔರಾದ್‌: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಲೂರ(ಜೆ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮದ ಮುಖ್ಯ ಕೊಳವೆ ಬಾವಿ ಹಾಳಾಗಿರುವುದರಿಂದ ನೂರಾರು ಜನರು ಕುಡಿಯುವ ನೀರಿಗಾಗಿ ಹರಿದಾಡುತ್ತಿದ್ದಾರೆ. ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ದುರಸ್ತಿ ಕೆಲಸ ಆರಂಭವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.   ಗ್ರಾಮದಲ್ಲಿ ನೀರಿನ ಟ್ಯಾಂಕರ್ ಸೌಲಭ್ಯ … Read more