ಯಾದಗಿರಿ: ಎರಡು ತಿಂಗಳ ಪಡಿತರ ಪಡೆಯಲು ಎರಡು ಬಾರಿ ಹೆಬ್ಬೆಟ್ಟು! ಸರ್ವರ್ ಕೈಕೊಟ್ಟು ಗ್ರಾಹಕರಿಗೆ ಸಂಕಷ್ಟ

ಪಡಿತರ ವಿತರಣೆ

ಯಾದಗಿರಿ: ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ; ಗ್ರಾಹಕರಿಗೆ ಗಂಟೆಗಟ್ಟಲೆ ಕಾಯುವಂತಾಗಿದೆ ಯಾದಗಿರಿ ಜಿಲ್ಲೆಯ ವಡಿಗೇರ ತಾಲ್ಲೂಕಿನ ಕಾಡಮಗೇರ ಬಿ ಗ್ರಾಮ ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಪಡಿತರ ಪಡೆಯಲು ಬಂದ ಗ್ರಾಹಕರು ಮತ್ತು ವಿತರಣಾ ಕೇಂದ್ರ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯದ ಕೆಲಸ ಬಿಟ್ಟು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.   ಸರ್ವರ್ ಸಮಸ್ಯೆಯಿಂದ ಉಂಟಾದ ತೊಂದರೆ ವಡಿಗೇರ ತಾಲ್ಲೂಕಿನಲ್ಲಿ ಸುಮಾರು 80ರಿಂದ 117 ಪಡಿತರ ವಿತರಣಾ ಕೇಂದ್ರಗಳಿವೆ. … Read more

ಕಾಡಮಗೇರ: ನಲ್ಲಿ ಸಂಪರ್ಕವಿದೆ, ನೀರು ಮಾತ್ರ ಬರುತ್ತಿಲ್ಲ! ಕಾಡಮಗೇರ ಗ್ರಾಮಸ್ಥರ ಆಕ್ರೋಶ

ಕಾಡಮಗೇರ

ಕಾಡಮಗೇರ (ಬಿ) ಗ್ರಾಮದಲ್ಲಿ 10 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ: ಜಲಜೀವನ್ ಮಿಷನ್ ನಲ್ಲಿ ಇದ್ದರೂ ನೀರು ಮಾತ್ರ ಇಲ್ಲ! ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ವ್ಯಾಪ್ತಿಯ ಕಾಡಮಗೇರ (ಬಿ) ಗ್ರಾಮದಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದರೂ, ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಯೋಜನೆಯ ಉದ್ದೇಶವೇ ಪ್ರಶ್ನಿಸುವಂತಾಗಿದೆ. ಗ್ರಾಮದ ನೀರು ಪೂರೈಕೆಗೆ ಸಂಬಂಧಿಸಿದ ಮೋಟರ್ ಕಳೆದ 10 ದಿನಗಳಿಂದ ಕೆಟ್ಟುಹೋಗಿದ್ದು, … Read more