ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: ₹30,000 ರಿಂದ ₹3 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ! Gruha Lakshmi Loan

Gruha Lakshmi Loan

Gruha Lakshmi Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ! ಸೊಸೈಟಿ ಬ್ಯಾಂಕ್ ಮೂಲಕ ಕನಿಷ್ಠ 30,000 ರೂ. ನಿಂದ ಗರಿಷ್ಠ 3 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ ನಮಸ್ಕಾರ ಗೆಳೆಯರೇ, ಕರ್ನಾಟಕದ ಮಹಿಳೆಯರಿಗೆ ಇನ್ನೊಂದು ದೊಡ್ಡ ಸಿಹಿಸುದ್ದಿ ಬಂದಿದೆ. ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಈಗ ಕೇವಲ ತಿಂಗಳಿಗೆ 2,000 ರೂ. ಪಡೆಯುವುದಷ್ಟೇ ಅಲ್ಲ. ಹೊಸದಾಗಿ ಸ್ಥಾಪಿತವಾದ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಕಡಿಮೆ … Read more

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?

ಉದ್ಯೋಗ ಖಾತ್ರಿ

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್‌ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.   ಆಧಾರ್ ಆಧಾರಿತ ಫೇಸ್‌ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more

SBI Clerk Recruitment 2026: 7,680 ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನ

SBI Clerk Recruitment 2026

SBI Clerk Recruitment 2026: 7,680 ಹುದ್ದೆಗಳಿಗೆ ಅರ್ಜಿ ಆಹ್ವಾನ – ಕರ್ನಾಟಕದಲ್ಲಿ 760 ಹುದ್ದೆಗಳು, ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನ ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ ಬಯಸುವ ಪದವೀಧರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೊಡ್ಡ ಅವಕಾಶ ನೀಡಿದೆ. Junior Associate [Customer Support and Sales] ಹುದ್ದೆಗಳ ನೇಮಕಾತಿಗೆ 2026ನೇ ಸಾಲಿನ ಅಧಿಸೂಚನೆ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಾವಿರಾರು ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಗೃಹಲಕ್ಷ್ಮಿ 33ನೇ ಕಂತಿನ ₹2000 … Read more

ಗೃಹಲಕ್ಷ್ಮಿ 33ನೇ ಕಂತಿನ ₹2000 ಬಿಡುಗಡೆ! ಹಣ ಬಂದಿಲ್ಲ ಅಂದರೆ ಈ 5 ಕೆಲಸ ಮಾಡಿ

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಯೋಜನೆ: 33ನೇ ಕಂತಿನ ₹2,443 ಕೋಟಿ ಬಿಡುಗಡೆ; ಮಹಿಳೆಯರ ಖಾತೆಗೆ ಮೂರ್ನಾಲ್ಕು ದಿನಗಳಲ್ಲಿ ಹಣ ಜಮಾ ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅಡಿ 33ನೇ ಕಂತಿನ ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರವು ಈ ಕಂತಿಗಾಗಿ ಒಟ್ಟು ₹2,443 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ₹2,000 ಜಮೆಯಾಗಲಿದೆ.   ರಾಜ್ಯ ಗ್ಯಾರಂಟಿ ಯೋಜನೆಗಳ … Read more

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್! B ಖಾತೆಯಿಂದ A ಖಾತೆ ಮಾಡಿಸಿಕೊಳ್ಳಲು ಸರ್ಕಾರದಿಂದ ಹೊಸ ಅವಕಾಶ | B Khata to A Khata

B Khata to A Khata

ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: B ಖಾತಾ ನಿವೇಶನಗಳಿಗೆ A ಖಾತೆ ಪರಿವರ್ತನೆಗೆ ಸರ್ಕಾರದ ಹಸಿರು ನಿಶಾನೆ | B Khata to A Khata ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿರುವ B ಖಾತಾ ನಿವೇಶನಗಳನ್ನು A ಖಾತೆಗೆ ಪರಿವರ್ತಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಪ್ರಕ್ರಿಯೆಯನ್ನು ರಾಜ್ಯದ ಇತರೆ ನಗರ ಪ್ರದೇಶಗಳಿಗೂ ವಿಸ್ತರಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಹಲವು ವರ್ಷಗಳಿಂದ B ಖಾತೆಯಲ್ಲಿರುವ ಲಕ್ಷಾಂತರ … Read more

ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ನಿಂತಿದೆಯಾ? ತಕ್ಷಣ ಈ ದಾಖಲೆಗಳನ್ನು ಸಲ್ಲಿಸಿ

ಪಿಂಚಣಿ

ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ನಿಂತಿದೆಯಾ? ತಕ್ಷಣ ಈ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಸಾಮಾಜಿಕ ಭದ್ರತಾ ಪಿಂಚಣಿ ನಿಂತಿದೆಯಾ? 17.97 ಲಕ್ಷ ಫಲಾನುಭವಿಗಳಿಗೆ ನೋಟಿಸ್ – 30 ದಿನದಲ್ಲಿ ದಾಖಲೆ ನೀಡದಿದ್ದರೆ ರದ್ದು ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಹಿರಿಯರು, ವಿಧವೆಯರು ಮತ್ತು ಅಂಗವಿಕಲರಿಗೆ ಸರ್ಕಾರ ದೊಡ್ಡ ಎಚ್ಚರಿಕೆ ನೀಡಿದೆ. ಸುಳ್ಳು ದಾಖಲೆಗಳ ಮೂಲಕ ಸರ್ಕಾರಿ ಹಣ ದುರುಪಯೋಗವಾಗದಂತೆ ತಡೆಯುವ ಉದ್ದೇಶದಿಂದ 17.97 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ … Read more

Gold Loan ಪಡೆದವರಿಗೆ ಶಾಕ್! ಬ್ಯಾಂಕ್ ಲಾಕರ್‌ನಿಂದ ₹91 ಲಕ್ಷ ಮೌಲ್ಯದ ಚಿನ್ನ ನಾಪತ್ತೆ

Gold Loan

Gold Loan: ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಗ್ ಶಾಕ್! ಮಹಬೂಬಾಬಾದ್‌ನ ಇಂಡಿಯನ್ ಬ್ಯಾಂಕ್‌ನಲ್ಲಿ ₹90 ಲಕ್ಷ ಮೌಲ್ಯದ ಆಭರಣ ಮಾಯ ಮಹಬೂಬಾಬಾದ್ ನಗರದ ಮಧ್ಯಭಾಗದಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ಆಭರಣಗಳು ಕಣ್ಮರೆಯಾಗಿರುವ ಘಟನೆ ಜನರನ್ನು ಆಘಾತಗೊಳಿಸಿದೆ. ಸುಮಾರು 22 ಗ್ರಾಹಕರ ಸುಮಾರು 700 ಗ್ರಾಂ ಚಿನ್ನದ ಆಭರಣಗಳು ಮಾಯವಾಗಿವೆ. ಇದರ ಮೌಲ್ಯ ಸುಮಾರು 90 ರಿಂದ 91 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬ್ಯಾಂಕ್ ನೌಕರರೇ ಈ ಕೃತ್ಯಕ್ಕೆ ಸಂಬಂಧ ಹೊಂದಿರುವುದು … Read more

ಉಜ್ವಲ ಯೋಜನೆ: ಬಡ ಮಹಿಳೆಯರಿಗೆ ಉಚಿತ LPG ಸಂಪರ್ಕ ಮತ್ತು ಸ್ಟೌವ್ – ಅರ್ಜಿ ಮಾಹಿತಿ ಇಲ್ಲಿದೆ | PMUY 2.0

PMUY 2.0

ಕೇಂದ್ರದ ಉಜ್ವಲ ಯೋಜನೆಯಡಿ ಉಚಿತ LPG ಸಂಪರ್ಕ; ಮೊದಲ ರೀಫಿಲ್, ಸ್ಟೌವ್ ಉಚಿತ – ₹300 ಸಬ್ಸಿಡಿ ಕುರಿತು ಇಲ್ಲಿದೆ ಸ್ಪಷ್ಟ ಮಾಹಿತಿ | PMUY 2.0 ಬಡ ಕುಟುಂಬಗಳ ಮಹಿಳೆಯರಿಗೆ ಉಜ್ವಲ ಯೋಜನೆಯ ನೆರವು; ಅರ್ಹರಿಗೆ ಠೇವಣಿ ರಹಿತ ಗ್ಯಾಸ್ ಸಂಪರ್ಕ ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಬಜೆಟ್ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಬಡ ಕುಟುಂಬಗಳ ಮಹಿಳೆಯರಿಗೆ ನೆರವಾಗುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಪ್ರಮುಖ ಕೇಂದ್ರ ಸರ್ಕಾರದ … Read more

ರೇಷನ್ ಕಾರ್ಡ್ e-KYC ಮಾಡಿಲ್ಲವೇ? ಮುಂದಿನ ತಿಂಗಳಿನಿಂದ ಪಡಿತರ ನಿಲ್ಲುವ ಸಾಧ್ಯತೆ, ಈಗಲೇ ಚೆಕ್ ಮಾಡಿ | Ration Card e-KYC

ರೇಷನ್ ಕಾರ್ಡ್ e-KYC

ರೇಷನ್ ಕಾರ್ಡ್ ಇ-ಕೆವೈಸಿ: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಪಡಿತರ ನಿಲ್ಲಬಹುದು | Ration Card e-KYC ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಮಹತ್ವದ ಸೂಚನೆ ನೀಡಿದೆ. ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಯಾವುದೇ ಕಾರ್ಡ್ ಇರಲಿ, ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ಪಡಿತರ ಕಟ್ ಆಗುವ ಅಥವಾ ಹೆಸರು ತೆಗೆದುಹಾಕುವ ಸಾಧ್ಯತೆ ಇದೆ.   ಇ-ಕೆವೈಸಿ ಎಂದರೇನು? ಯಾಕೆ … Read more

ಗೃಹಲಕ್ಷ್ಮೀ ಯೋಜನೆ: 33ನೇ ಕಂತು ಜಮಾ ಪ್ರಕ್ರಿಯೆ ಆರಂಭ – ನಿಮ್ಮ ಖಾತೆಗೆ ಹಣ ಬಂದಿದೆಯೇ? ಹೇಗೆ ಪರಿಶೀಲಿಸುವುದು?

ಗೃಹಲಕ್ಷ್ಮೀ ಯೋಜನೆ

ಗೃಹಲಕ್ಷ್ಮೀ ಯೋಜನೆ: 33ನೇ ಕಂತು ಜಮಾ ಪ್ರಕ್ರಿಯೆ ಆರಂಭ – ನಿಮ್ಮ ಖಾತೆಗೆ ಹಣ ಬಂದಿದೆಯೇ? ಹೇಗೆ ಪರಿಶೀಲಿಸುವುದು? ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಕುಟುಂಬದ ಮಹಿಳಾ ಮುಖ್ಯಸ್ಥೆಯರಿಗೆ ಪ್ರತಿ ತಿಂಗಳು ₹2000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಈ ಯೋಜನೆ, ಲಕ್ಷಾಂತರ ಕುಟುಂಬಗಳ ದೈನಂದಿನ ಆರ್ಥಿಕ ನಿರ್ವಹಣೆಗೆ ಬಲವಾದ ಆಧಾರವಾಗಿ ಮುಂದುವರಿದಿದೆ. PhonePe Loan: ಫೋನ್ ಪೇ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ – … Read more