Ksheera Sanjeevini Yojana: ಕ್ಷೀರ ಸಂಜೀವಿನಿ ಯೋಜನೆ ಅರ್ಜಿ ಆಹ್ವಾನ! ಗ್ರಾಮೀಣ ಮಹಿಳೆಯರಿಗೆ ₹60 ಸಾವಿರ ಬಡ್ಡಿ ರಹಿತ ನೆರವು

ಕ್ಷೀರ ಸಂಜೀವಿನಿ ಯೋಜನೆ

Ksheera Sanjeevini Yojana – ಕ್ಷೀರ ಸಂಜೀವಿನಿ ಯೋಜನೆ: ಗ್ರಾಮೀಣ ಮಹಿಳೆಯರಿಗೆ ₹60 ಸಾವಿರ ಬಡ್ಡಿ ರಹಿತ ನೆರವು, ನಿಯಮಿತ ಆದಾಯದ ಹೊಸ ಅವಕಾಶ ಬೆಂಗಳೂರು: ಕರ್ನಾಟಕದ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಭರವಸೆ ನೀಡುತ್ತಿರುವ ಕ್ಷೀರ ಸಂಜೀವಿನಿ ಯೋಜನೆಯಡಿ ಈ ವರ್ಷ ಸುಮಾರು 10 ಸಾವಿರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದೆ. ಬಡ್ಡಿ ರಹಿತವಾಗಿ ಒಟ್ಟು ₹60 ಸಾವಿರ ಆರ್ಥಿಕ ನೆರವು ಪಡೆದು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿ ಮಾಸಿಕ ನಿಯಮಿತ ಆದಾಯ ಗಳಿಸುವ … Read more

ರೈತರಿಗೆ ಗುಡ್ ನ್ಯೂಸ್: ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ವಿತರಣೆ | Dairy farming project

Dairy farming project

Dairy farming project: ಕುಣಿಗಲ್‌ನಲ್ಲಿ ರೈತರಿಗೆ ಪಶುಪಾಲನೆ ಇಲಾಖೆಯಿಂದ ಸಲಕರಣೆ ವಿತರಣೆ – ಹೈನುಗಾರಿಕೆಗೆ ಹೊಸ ಚೈತನ್ಯ ಕುಣಿಗಲ್, ಜುಲೈ 27: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ರೈತರಿಗೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ವಿವಿಧ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಭರದಿಂದ ನಡೆಯಿತು. ಶಾಸಕ ಡಾ. ಎಚ್.ಡಿ. ರಂಗನಾಥ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹೈನುಗಾರಿಕೆಯನ್ನು ಅವಲಂಬಿಸಿರುವ ರೈತರ ಜೀವನೋಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಇಲಾಖೆಯ ಪ್ರಯತ್ನಗಳನ್ನು ಮೆಚ್ಚಿದರು. 14 ಮೇವು ಕತ್ತರಿಸುವ ಯಂತ್ರ, 6 … Read more