ಟ್ಯಾಕ್ಸಿ ಕಾರ್, ಬೋರ್ವೆಲ್, ಹೊಲಿಗೆ ಯಂತ್ರಕ್ಕೆ ಸರ್ಕಾರದಿಂದ ಅರ್ಜಿ ಪ್ರಾರಂಭ – ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ
ಗಂಗಾಕಲ್ಯಾಣ, ಟ್ಯಾಕ್ಸಿ ಕಾರ್, ಹೊಲಿಗೆ ಯಂತ್ರ ಸಬ್ಸಿಡಿ: ವಿಶ್ವಕರ್ಮ-ಕಾಡುಗೊಲ್ಲ ನಿಗಮಗಳಿಂದ 2026-27 ಅರ್ಜಿ ಆಹ್ವಾನ ಕಲಬುರಗಿ: 2026-27ನೇ ಸಾಲಿನಲ್ಲಿ ಸ್ವಯಂ ಉದ್ಯೋಗ, ಕೃಷಿ ನೀರಾವರಿ, ವಾಹನ ಖರೀದಿ ಮತ್ತು ಶಿಕ್ಷಣಕ್ಕೆ ಸಹಾಯಧನ ಹಾಗೂ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಈ ಮಾಹಿತಿ ನೀಡಿದ್ದಾರೆ. ಅರ್ಹರು ಸೇವಾ ಸಿಂಧು ಪೋರ್ಟಲ್ ಮೂಲಕ 2026ರ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. … Read more