ರೈತರ ಗಮನಕ್ಕೆ – ನಾಳೆ ಒಳಗಡೆ ಈ ಕೆಲಸ ಮಾಡಿ! ₹89,000/- ವರೆಗೆ ಬೆಳೆ ವಿಮೆ ಸಿಗುತ್ತೆ | ಪರಿಹಾರ ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ

PM Fasal Bima Yojana

PM Fasal Bima Yojana: ಚಾಮರಾಜನಗರದಲ್ಲಿ ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆ ದಿನಾಂಕ – ರೈತರಿಗೆ ತುರ್ತು ಮನವಿ ಚಾಮರಾಜನಗರ, ಜುಲೈ 25: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟದಿಂದ ರೈತರನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸುವ ಉದ್ದೇಶದಿಂದ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸೌಲಭ್ಯವನ್ನು ಚಾಮರಾಜನಗರ ತಾಲ್ಲೂಕಿನ ರೈತರು ಖಚಿತವಾಗಿ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ವಿ. ರೂಪಾ ಮನವಿ ಮಾಡಿದ್ದಾರೆ. ಜುಲೈ 31ರಂದು ನೋಂದಣಿಗೆ … Read more