ಪಿಎಂ ಕಿಸಾನ್ 23ನೇ ಕಂತು: ಇಂದು ರೈತರ ಖಾತೆಗೆ ₹2,000 ಜಮಾ | ಅರ್ಹ ರೈತರು ಈಗಲೇ ಪರಿಶೀಲಿಸಿ | PM Kisan 23rd Installment Release

PM Kisan 23rd Installment Release

PM Kisan 23rd Installment Release: ಪಿಎಂ ಕಿಸಾನ್ 23ನೇ ಕಂತು: ಇಂದು ರೈತರ ಖಾತೆಗೆ ₹2,000 ಜಮಾ | ಅರ್ಹ ರೈತರು ಈಗಲೇ ಪರಿಶೀಲಿಸಿ ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣ ಇಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಜೂನ್ 20, 2026ರಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಂತಿನ ಹಣ … Read more