ಗಂಗಾಕಲ್ಯಾಣ ಯೋಜನೆ ಅರ್ಜಿ ಪ್ರಾರಂಭ! ರೈತರು ತಕ್ಷಣ ಅರ್ಜಿ ಸಲ್ಲಿಸಿ | Gangakalyana Scheme 2026

ಗಂಗಾಕಲ್ಯಾಣ ಯೋಜನೆ

Gangakalyana Scheme 2026: ಗಂಗಾಕಲ್ಯಾಣದಡಿ ಕೊಳವೆಬಾವಿಗೆ ₹4 ಲಕ್ಷ -ಕ್ರಿಶ್ಚಿಯನ್ ರೈತರು ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಿ ಬೆಂಗಳೂರು: ಒಣ ಜಮೀನಿನಲ್ಲಿ ನೀರಿನ ಅಭಾವದಿಂದ ಬೆಳೆ ಒಣಗುತ್ತಿರುವಾಗ, ಗ್ರಾಮೀಣ ಕ್ರಿಶ್ಚಿಯನ್ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಯಿಸಲು ಪೂರ್ಣ ಸಹಾಯಧನ ಸಿಗಲಿದೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ 2026-27ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನಿಸಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್ 30. ಐದು ಜಿಲ್ಲೆಗಳಲ್ಲಿ ₹4 ಲಕ್ಷ, ಉಳಿದ ಜಿಲ್ಲೆಗಳಲ್ಲಿ ₹3 ಲಕ್ಷ … Read more