ವೃದ್ಧಾಪ್ಯ ವೇತನ ಪಡೆಯುವವರಿಗೆ ಶಾಕಿಂಗ್ ಸುದ್ದಿ: ₹1200 ಪಿಂಚಣಿ ಪಡೆಯಲು ಈ ಪ್ರಮಾಣ ಪತ್ರ ಕಡ್ಡಾಯ
ವೃದ್ಧಾಪ್ಯ ವೇತನ ಪರಿಶೀಲನೆ: ಬದುಕಿರುವ ಫಲಾನುಭವಿಗಳಿಗೆ ‘ಮರಣ ಪ್ರಮಾಣಪತ್ರ’ ಕುರಿತ ಚರ್ಚೆ ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ ವೃದ್ಧಾಪ್ಯ ವೇತನ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ತಹಶೀಲ್ದಾರ್ ಕಚೇರಿಗಳಿಂದ ನೋಟಿಸ್ ನೀಡಿ ಮರಣ ದೃಢೀಕರಣ ಪತ್ರ ಸಲ್ಲಿಸುವಂತೆ ಕೇಳುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದು, ಬದುಕಿರುವ ವೃದ್ಧರಿಗೆ ಮರಣ ಪ್ರಮಾಣಪತ್ರ ಕೇಳುವುದು ಸರ್ಕಾರದ ನೈತಿಕ ಅಧಃಪತನ ಎಂದು ಆರೋಪಿಸಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆ ಮತ್ತು … Read more