ರೈತರಿಗೆ ಗುಡ್‌ನ್ಯೂಸ್: ಸೋಲಾರ್ ಪಂಪ್‌ಸೆಟ್‌ಗಾಗಿ ₹1.5 ಲಕ್ಷ ಸಹಾಯಧನ | Solar Pump Subsidy

Solar Pump Subsidy

Solar Pump Subsidy: ಪರಿಶಿಷ್ಟ ಜಾತಿ ರೈತರಿಗೆ ಸೋಲಾರ್ ಪಂಪ್‌ಸೆಟ್: ಘಟಕಕ್ಕೆ ₹1.5 ಲಕ್ಷ ಸಹಾಯಧನ, ಅರ್ಜಿ 16ರೊಳಗೆ ಬೆಂಗಳೂರು: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸೋಲಾರ್ ಪಂಪ್‌ಸೆಟ್ ಘಟಕ ವಿತರಣೆಗೆ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಈ ಸುತ್ತಿನಲ್ಲಿ ಎರಡು ಘಟಕಗಳಿಗೆ ಅವಕಾಶವಿದ್ದು, ಪ್ರತಿ ಘಟಕಕ್ಕೆ ₹1.5 ಲಕ್ಷ ಸಹಾಯಧನ ನೀಡಲಾಗುವುದು. ಮೂಡಿಗೆರೆ ಮತ್ತು ಕಳಸ ಭಾಗದ ಅರ್ಹ ರೈತರು ಅನುಮೋದಿತ ಕಂಪನಿಯಿಂದ ಸೋಲಾರ್ ಪಂಪ್‌ಸೆಟ್ ಅಳವಡಿಸಿ, ಕಚೇರಿಯಲ್ಲಿ ಲಭ್ಯವಿರುವ ಅರ್ಜಿ … Read more

Bele Vime 2026: ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಆರಂಭ! ರೈತರು ತಪ್ಪದೇ ಈ ಕೆಲಸ ಮಾಡಿ

Bele Vime 2026

Bele Vime 2026: ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಆರಂಭ! ರೈತರು ತಪ್ಪದೇ ಈ ಅವಕಾಶ ಬಳಸಿಕೊಳ್ಳಿ ಬೆಳೆ ನಷ್ಟದಿಂದ ರಕ್ಷಣೆ ಪಡೆಯಲು ರೈತರಿಗೆ ಮಹತ್ವದ ಅವಕಾಶ ಬೆಂಗಳೂರು: ರಾಜ್ಯದ ರೈತರಿಗೆ ಬೆಳೆ ನಷ್ಟದಿಂದ ಆರ್ಥಿಕ ರಕ್ಷಣೆ ಒದಗಿಸುವ ಉದ್ದೇಶದಿಂದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.   ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಕೀಟ ಹಾಗೂ ರೋಗಬಾಧೆಯಿಂದ ಉಂಟಾಗುವ ಬೆಳೆ … Read more