ಅನ್ನಭಾಗ್ಯ: ಹಿರಿಯರಿಗೆ ಬೆರಳಚ್ಚು ವಿನಾಯಿತಿ, ಅನ್ನ ಸುವಿಧಾ ಸರಳೀಕರಣ – ಪಡಿತರ ಪಡೆಯಲು ಹೊಸ ಅಪ್ಡೇಟ್

ಅನ್ನಭಾಗ್ಯ: ಹಿರಿಯರಿಗೆ ಬೆರಳಚ್ಚು ವಿನಾಯಿತಿ, ಅನ್ನ ಸುವಿಧಾ ಸರಳೀಕರಣ – ಪಡಿತರಕ್ಕೆ ಹೊಸ ಅನುಕೂಲ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳು ಇಟ್ಟರೂ ಯಂತ್ರ ಓದುವುದಿಲ್ಲ. 60–70 ವರ್ಷ ದಾಟಿದವರು, ರೈತರು, ಕಟ್ಟಡ ಕಾರ್ಮಿಕರು ಈ ಸಮಸ್ಯೆಯನ್ನು ಪ್ರತಿ ತಿಂಗಳು ಎದುರಿಸುತ್ತಿದ್ದಾರೆ. ಕೈ ಬೆರಳು ಸವೆದು ರೇಖೆ ಕಾಣದಿದ್ದಾಗ ಅನ್ನಭಾಗ್ಯದ ಅಕ್ಕಿ ಬಾಕಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆರಳಚ್ಚು ವಿನಾಯಿತಿ ಪಟ್ಟಿ ತಯಾರಿಸುತ್ತಿದೆ. ಜೊತೆಗೆ 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯರಿಗೆ ಮನೆ … Read more