ಗಂಗಾ ಕಲ್ಯಾಣ ಯೋಜನೆ 2026 ಅರ್ಜಿ ಪ್ರಾರಂಭ! Ganga Kalyana Scheme 2026
Ganga Kalyana Scheme 2026: ಗಂಗಾ ಕಲ್ಯಾಣ ಯೋಜನೆ – ಅಲ್ಪಸಂಖ್ಯಾತ ರೈತರಿಗೆ ಉಚಿತ ಕೊಳವೆಬಾವಿ! ಸೆಪ್ಟೆಂಬರ್ 30ರೊಳಗೆ ಅರ್ಜಿ ಬೆಂಗಳೂರು: ಮಳೆ ನಂಬಿ ಖುಷ್ಕಿ ಜಮೀನಿನಲ್ಲಿ ಬೆಳೆ ಹಾಕುವ ಅಲ್ಪಸಂಖ್ಯಾತ ಸಣ್ಣ ರೈತರಿಗೆ ನೀರಿನ ಭರವಸೆ ನೀಡುವ ಗಂಗಾ ಕಲ್ಯಾಣ ಯೋಜನೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ಅರ್ಜಿ ಆಹ್ವಾನಿಸಿದೆ. ಭೂವಿಜ್ಞಾನಿ ಸಲಹೆಯಂತೆ ನೀರಿನ ಬಿಂದು ಗುರುತಿಸಿ ಕೊಳವೆಬಾವಿ ಕೊರೆಯುವುದು, ಪಂಪ್ಸೆಟ್ ಅಳವಡಿಸುವುದು ಮತ್ತು ವಿದ್ಯುತ್ ಸಂಪರ್ಕ ನೀಡುವುದು ಯೋಜನೆಯ ವ್ಯಾಪ್ತಿ. ಇದು ಸಂಪೂರ್ಣ … Read more