PM Kisan Installment News: ರೈತರಿಗೆ ಸಿಹಿ ಸುದ್ದಿ – ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಯ ನಿರೀಕ್ಷೆ.! ಬಾಕಿ ಕಂತಿನ ಹಣ ಜಮಾ
PM Kisan Installment News: ರೈತರಿಗೆ ಸಿಹಿ ಸುದ್ದಿ – ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಯ ನಿರೀಕ್ಷೆ, ಕರ್ನಾಟಕದ 22 ಸಾವಿರ ರೈತರಿಗೆ ಬಾಕಿ ಹಣ ಜಮಾ ಕರ್ನಾಟಕದ ರೈತರಿಗೆ ಭರ್ಜರಿ ಸುದ್ದಿ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಸುಮಾರು … Read more