Crop Loss Amount-ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ!

Crop Loss Amount

Crop Loss Amount-ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ! ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ: ಪರಿಹಾರ ವ್ಯವಸ್ಥೆಯ ವಿವರಣೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ಸುರಿದ ಅತೀಯಾದ ಮಳೆಯು ರೈತರ ಬದುಕನ್ನು ಕಷ್ಟಕರವಾಗಿಸಿದೆ. ಬೆಳೆದು ನಿಂತಿದ್ದ ಫಸಲುಗಳು ನೀರಿನಲ್ಲಿ ಮುಳುಗಿ ಹಾನಿಯಾಗಿದ್ದು, ರೈತ ಸಮುದಾಯದಿಂದ ಪರಿಹಾರದ ಬೇಡಿಕೆ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿ, ಬೆಳೆ ಸಮೀಕ್ಷೆಯ ನಂತರ ಪರಿಹಾರ … Read more

Crop damage due to rain : ಮಳೆಯಿಂದ ಬೆಳೆಹಾನಿ ಆದ ರೈತರಿಗೆ ಪರಿಹಾರ, ಇಲ್ಲಿದೆ ಪೂರ್ಣ ಮಾಹಿತಿ !

Crop damage due to rain : ಮಳೆಯಿಂದ ಬೆಳೆಹಾನಿ ಆದ ರೈತರಿಗೆ ಪರಿಹಾರ, ಇಲ್ಲಿದೆ ಪೂರ್ಣ ಮಾಹಿತಿ !   ಪ್ರಸ್ತುತ ರಾಜ್ಯದಲ್ಲಿನ ಹಲವು ರೈತರ ಕೂಗು ಬೆಳೆ ಸಾಲ ಮನ್ನಾ ಮಾಡುವ ಕುರಿತಾಗಿದೆ. ಇದರ ಬಗ್ಗೆ ಕೆಲವೇ ದಿನದ ಹಿಂದೆ ನಡೆದ ಇಂಟರ್ವ್ಯೂ ಅಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಾಲಮನ್ನಾ ಮಾಡುವ ವಿಷಯದ ಕುರಿತು, ನೋಡೋಣ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಯಾವುದೇ ನಿಖರ ಹೇಳಿಕೆ ಇದರ ಬಗ್ಗೆ ನೀಡಿಲ್ಲ. ಆದರೆ ರಾಜ್ಯದಲ್ಲಿ ಅತಿಯಾದ … Read more